Skip to content

    ಇದು ಹೃದಯ ರೋಗಕ್ಕೆ ಸಂಬಂಧಪಟ್ಟ ಕಾಯಿಲೆ. ರಕ್ತ ಸಂಚಾರಕ್ಕಾಗಿ ಮಿತಿ ಮೀರಿದ ಒತ್ತಡವನ್ನು ಉತ್ಪದಿಸಬೇಕಾದ ಸಂದರ್ಭದಲ್ಲಿ ಹೃದಯ ಕ್ರಮೇಣ ಶಕ್ತಿ ಕಳೆದು ಕೊಳ್ಳುತ್ತದೆ. ಇದಕ್ಕೆ ಹೆಚ್ಚಿದ ರಕ್ತದೋತ್ತಡ ಕಾಯಿಲೆ ಎಂದು ಹೇಳುತ್ತಾರೆ. ಮಾನವನು ಸೇವಿಸುವ ಆಹಾರದಲ್ಲಿ ಎಣ್ಣೆ, ತುಪ್ಪ, ಮುಂತಾದ ಕೊಬ್ಬಿನಅಂಶ ಹೆಚ್ಚಾಗಿದ್ದರೆ ಅದು ರಕ್ತಣಳಗಳಲ್ಲಿ… ಜನರಲ್ಲಿ ಹೆಚ್ಚಿದ ರಕ್ತದ ಒತ್ತಡ (High Blood pressure )

ಜನರಲ್ಲಿ ಹೆಚ್ಚಿದ ರಕ್ತದ ಒತ್ತಡ (High Blood pressure )

    ಮಧುಮೇಹ ಅಥವಾ ಸಿಹಿಮೂತ್ರ ಕಾಯಿಲೆ ಪುರಾತನ ಕಾಲದಿಂದಲೂ ಬಂದ, ಪ್ರಪಂಚದ ಎಲ್ಲೆಡೆಯೂ ಪಸರಿಸಿದ ಸಾಮಾನ್ಯ ರೋಗವಾಗಿದೆ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಮೂತ್ರದಲ್ಲಿ ಅದು ವಿಸರ್ಜಿಸಲ್ಪಟ್ಟಿದೆ. ಈ ರೋಗಕ್ಕೆ ಮಧುಮೆಹಿಗಳ ವಂಶಪರಂಪರೆ, ಕೊಬ್ಬು, ಸಕ್ಕರೆ ತುಂಬಿದ ತಿಂಡಿ ತಿನಸು, ಮಿತಿಮೀರಿದ ಸೇವನೆ, ಮೋಜಿನ ಜೀವನ, ಮಾನಸಿಕ… ಮಧುಮಹ, ಸಕ್ಕರೆ ಕಾಯಿಲೆ (Diabetics)

ಮಧುಮಹ, ಸಕ್ಕರೆ ಕಾಯಿಲೆ (Diabetics)

    ಧರ್ಮವೆಂದರೆ ಅದು ಬರಿ ಮಾತಲ್ಲ, ಸಿದ್ದಂತವಲ್ಲ, ಶಾಸ್ತ್ರವು ಅಲ್ಲ, ಅದು ಕಲಿಯುವುದು ಅಲ್ಲ, ಪಡೆಯುವುದು ಅಲ್ಲ, ಧರ್ಮ ಶಬ್ದವನ್ನು ಬೇರೆ ಬೇರೆ ಅರ್ಥಗಳಲ್ಲಿಯೂ ಉಪಯೋಗಿಸಿರುವುದು ಕಂಡು ಬರುತ್ತದೆ. ಧರ್ಮದ ಬೇರುಗಳು ಮನುಷ್ಯನ ಮೂಲ ಭೂತವಾದ ಪ್ರವೃತ್ತಿಯಲ್ಲಿ ಅಡಗಿದೆ. ಆದಿ ಮಾನವನ ಧಾರ್ಮಿಕ ಕಲ್ಪನೆಗೆ ಸುತ್ತಲಿನ ಪ್ರಕೃತಿಯಲ್ಲಿ… ಧರ್ಮ ಮತ್ತು ಜನರ ನಡುವೆ ಇರುವ ಕಲ್ಪನೆಗಳು

ಧರ್ಮ ಮತ್ತು ಜನರ ನಡುವೆ ಇರುವ ಕಲ್ಪನೆಗಳು

    ಪ್ರಪಂಚದಲ್ಲಿ ಮಾನವನ ಜೀವನವು ಅನೇಕ ತೊಂದರೆಗಳಿಂದ ತುಂಬಿದೆ. ಯಾರು ತಮ್ಮ ದಿನ ನಿತ್ಯದ ರಗಳೆಗಳನ್ನು ಮೀರಿ ತಮ್ಮ ಗುರಿಗಳನ್ನು ಮುಟ್ಟುತ್ತಾರೋ, ಅಂತಹವರನ್ನು ಸಾಧನೆ ಮಾಡಿದವರು ಎಂದು ಪರಿಗಣಿಸುತ್ತಾರೆ.ಮಾನವನು ದಿನ ನಿತ್ಯದ, ತೊಂದರೆಗಳಿಗೆ, ಹೆದರುತ್ತಾರೋ ಅವರು ಜೀವನದಲ್ಲಿ ಸೋಲಲೆ ಬೇಕು. ಮಾನವನು ಅನೇಕ ಸಮಸ್ಯೆಗಳು ಪ್ರತಿ ನಿತ್ಯ… ವ್ಯಕ್ತಿ ಮತ್ತು ಸಾಧನೆ

ವ್ಯಕ್ತಿ ಮತ್ತು ಸಾಧನೆ

                      ಮಾನವನ ದೇಹದ ಎಲ್ಲ ಭಾಗದಲ್ಲಿ ಸದಾ ರಕ್ತ ಪರಿಚಲನೆ ಇರುವಂತೆ ಮಾಡುವ ಅಂಗ “ಹೃದಯ”.            ಇಡೀ ಹೃದಯ ಮಾವಿನಕಾಯಿ ಆಕಾರದಲ್ಲಿ ಇದ್ದು ವಯಸ್ಕರಲ್ಲಿ ಇದರ ತೂಕ… ಹೃದಯಘಾತ ಹೆಚ್ಚಲು ಕಾರಣ ಮತ್ತು ನಿವಾರಣೆಗೆ ಕೆಲವು ಸೂತ್ರಗಳು

ಹೃದಯಘಾತ ಹೆಚ್ಚಲು ಕಾರಣ ಮತ್ತು ನಿವಾರಣೆಗೆ ಕೆಲವು ಸೂತ್ರಗಳು

                ದಿನದಿಂದ ದಿನಕ್ಕೆ ಮೂತ್ರ ಪಿಂಡದ ಸಮಸ್ಯೆಗೆ ಒಳಗಾಗುತ್ತಿರುವ ಜನರಲ್ಲಿ ಅಧಿಕ ಸಂಖ್ಯೆಯಲ್ಲಿ ರಾಜ್ಯದ ಮತ್ತು ಹೊರ ರಾಜ್ಯದ ಜನರು ಕೂಡ ಮೂತ್ರಕೋಶ ಮತ್ತು ಮೂತ್ರಪಿಂಡದ ಸಮಸ್ಯೆಗಳ ಚಿಕಿತ್ಸೆಗೆ ಸಂಬಂಧ ಸಂಸ್ಥೆಗೆ ರೋಗಿಗಳು ಬರುತ್ತಿದ್ದಾರೆ. ಇದರಿಂದ ದೂರವಿರಲು, ಪೌಷ್ಟಿಕ… ಮೂತ್ರ ಪಿಂಡದ ಸಮಸ್ಯೆ ಜನರಲ್ಲಿ ಹೆಚ್ಚಿದ ಆತಂಕ

ಮೂತ್ರ ಪಿಂಡದ ಸಮಸ್ಯೆ ಜನರಲ್ಲಿ ಹೆಚ್ಚಿದ ಆತಂಕ

       ಹುಟ್ಟಿದ ಪ್ರತಿ ಒಬ್ಬರು ಕೂಡಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆನ ಎದುರಿಸುತ್ತಿರುತ್ತಾರೆ ಮನುಷ್ಯರಿಗೆ ಬೇಕಾಗಿರುವ ಅತಿ ಮುಖ್ಯವಾದ ಅವಶ್ಯಕತೆಗಳನ್ನು ಪಡೆದು ಕೊಳ್ಳಲು ಪ್ರತಿ ದಿನ ತನ್ನ ಜೀವನವದಲ್ಲಿ ಹೋರಾಟ ನೆಡೆಸುತ್ತಿರುತ್ತಾನೆ.       ತನ್ನ ಜೀವನದಲ್ಲಿ ಹಣ, ಫ್ಯಾಮಿಲಿ, ಮದುವೆ, ನೆಮ್ಮದಿಯ ಜೀವನವನ್ನು ಬಯಸಲು… ಕೆಲಸದ ಒತ್ತಡದಿಂದ ಜೀವನದಲ್ಲಿ ಗಳಿಸಬೇಕಾದುದ್ದು,

ಕೆಲಸದ ಒತ್ತಡದಿಂದ ಜೀವನದಲ್ಲಿ ಗಳಿಸಬೇಕಾದುದ್ದು,

  ಕೋವಿಡ್ -19:ಕಳೆದ ನಾಲ್ಕು ವರ್ಷದ ಹಿಂದೆ ಇಡೀ ಜಗತ್ತನ್ನೇ ಆವರಿಸಿ ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡು ಪ್ರಪಂಚದ ಎಲ್ಲ ವರ್ಗದ ಜನರಿಗೆ ದೊಡ್ಡ ಕೈಗಾರಿಕೆ, ಸಣ್ಣ, ಮತ್ತು ಗುಡಿ ಕೈಗಾರಿಕೆಗೆ ಆದ ನಷ್ಟವನ್ನು ಸುಧಾರಿಸಿಕೊಳ್ಳುವ ಮೊದಲೇ, ಅದರ ಕಹಿ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ರೂಪಾoತರವಾಗಿ… ಕೋವಿಡ್ ಆಟ ಮತ್ತೆ ಶುರು

ಕೋವಿಡ್ ಆಟ ಮತ್ತೆ ಶುರು