ಹುಟ್ಟಿದ ಪ್ರತಿ ಒಬ್ಬರು ಕೂಡಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆನ ಎದುರಿಸುತ್ತಿರುತ್ತಾರೆ ಮನುಷ್ಯರಿಗೆ ಬೇಕಾಗಿರುವ ಅತಿ ಮುಖ್ಯವಾದ ಅವಶ್ಯಕತೆಗಳನ್ನು ಪಡೆದು ಕೊಳ್ಳಲು ಪ್ರತಿ ದಿನ ತನ್ನ ಜೀವನವದಲ್ಲಿ ಹೋರಾಟ ನೆಡೆಸುತ್ತಿರುತ್ತಾನೆ.
ತನ್ನ ಜೀವನದಲ್ಲಿ ಹಣ, ಫ್ಯಾಮಿಲಿ, ಮದುವೆ, ನೆಮ್ಮದಿಯ ಜೀವನವನ್ನು ಬಯಸಲು ಇಷ್ಟ ಪಡುತ್ತಾರೆ ಆದರೆ ಜೀವನಕ್ಕೆ ಬೇಕಾದ ಅತ್ಯಮೂಲ್ಯ ಆರೋಗ್ಯದ ಕಡೆ ಗಮನ ಅರಿಸುವುದಿಲ್ಲ ಆಗಾಗಿ ಎಲ್ಲ ಪಡೆದು ನೆಮ್ಮದಿಯಾಗಿ ಇರುವ ಸಂದರ್ಭದಲ್ಲಿ ಆರೋಗ್ಯದ ಸಮಸ್ಯೆ ಉಂಟಾದರೆ ಅವನು ಗಳಿಸಿದ ಎಲ್ಲ ಅವಶ್ಯಕತೆಗಳನ್ನು ನೀರಿನಲ್ಲಿ ಹೋಮ ಮಾಡಿದಾಗೆ ಆಗಬಾರದು.
ತಮ್ಮ ಅವಶ್ಯಕತೆಗಳನ್ನು ಪೂರೈಸಿ ಕೊಳ್ಳವ ಸಲುವಾಗಿ ಕೆಲಸದ ಒತ್ತಡದಿಂದ ದೇಹಕ್ಕೆ, ಮನಸ್ಸನ್ನು ಹಾಳಾಗುವ ಸಂಭವ ಹೆಚ್ಚು ಇರುತ್ತದೆ.
ಮಹಾಮಾರಿ ಅಂತ ಕೋವಿಡ್ ಕಾಯಿಲೆ ಗಳಿಗೆ ಹೆಚ್ಚು ಗಮನ ಕೊಡುತ್ತಾರೆ ಆದರೆ ಪ್ರತಿ ನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಮಾನಸಿಕ ಒತ್ತಡದಿಂದ ಗಮನ ಕೊಡುವುದಿಲ್ಲ ಅದನ್ನು ಬಗೆಹರಿಸಿ ಕೊಳ್ಳುವುದು ಇಲ್ಲ.
ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣದಲ್ಲಿ ಜನರ ಜೀವನ ಶೈಲಿಯಲ್ಲಿ ಸ್ವಲ್ಪ ಹೇರು ಪೆರು ಆದರೂ ಅದೇ ದಾರಿಯಲ್ಲೂ ಹೋಗುತಿರುತ್ತಾನೆ.
ಪ್ರತಿನಿತ್ಯ ಅನಾವಶ್ಯಕವಾಗಿ :ಕೋಪ ಮಾಡಿಕೊಳ್ಳುವುದು,ನಿದ್ರಾವಸ್ಥೆ, ಕುಟುಂಬ ಕಲಹ, ಲವ್ ಬ್ರೇಕಪ್, ಇಂತ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದಾನೆ.
Leave a Reply