ಈಗ ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕುಗಳು ಯಾವ ಸಂದರ್ಭದಲ್ಲಿ ಸಹ ಕಾಣಬಹುದು. ಅದರಲ್ಲೂ ವಿಶೇಷವಾಗಿ ಮಾರಕ ಡೆಂಗ್ಯೂ ಜ್ವರ ಕೂಡ ಕಂಡು ಬರಬಹುದು. ಡೆಂಗ್ಯೂ ಜ್ವರ ಕಂಡುಬಂದ ವ್ಯಕ್ತಿಗೆ ನಿರ್ಲಕ್ಷ್ಯ ತೋರಿದ ಪಕ್ಷದಲ್ಲಿ ಸಾವು ಬಹುತೇಕ ಖಚಿತ. ಒಂದು ಸಣ್ಣ ಸೊಳ್ಳೆಯಿಂದ ಜೀವನವೇ ನಶಿಸಿ . ಹಾಗೆಂದು ಬರುವ ಜ್ವರವೆಲ್ಲ ಡೆಂಗ್ಯೂ ಜ್ವರ ಎಂದು ಹೇಳಲು ಸಾಧ್ಯವಿಲ್ಲ.
ಡೆಂಗ್ಯೂ ಹೆಚ್ಚಾಗಿ ಹರಡಲು ಕಾರಣ
ಡೆಂಗ್ಯೂವಿನಿಂದ ದೂರವಿರಲು ಕೆಲವು ಸೂತ್ರಗಳು
A) ಮಸಾಲೆ ಪದಾರ್ಥ ದಿಂದ ದೂರವಿರಿ.
B) ವೈದ್ಯರ ಸಲಹೆ ಪಡೆದು ಔಷದಿಗಳ ಬಗ್ಗೆ ಗಮನವಿರಿ.
C) ನಿದ್ರೆ ಸರಿಯಾಗಿ ಮಾಡಿ.
D) ಎಳನೀರು ದಿನಕ್ಕೆ ಒಂದರಂತೆ ಕೊಡಿ.
E) ಪಪ್ಪಾಯಿ ಹಣ್ಣು ತುಂಬಾ ಸೇವಿಸಿ.
F) ಹೆಚ್ಚಾಗಿ ನೀರು ಸೇವಿಸಿ.
Leave a Reply