ಸಾರ್ವಜನಿಕ ಸ್ಥಳಗಳಲ್ಲಿ ದನದ ಮಾಂಸ ನಿಷೇಕ್ಕೆ ಒತ್ತಾಯ
ಭಾರತದಲ್ಲಿ ಶತಮಾನದಿಂದ ಕೇಳಿ ಬರುತ್ತಿರುವ ಮತ್ತು ಪದೇ ಪದೇ ಕೇಳಿ ಬರುತ್ತಿರುವ ಕೂಗು ದೇಶದಲ್ಲಿ ದನದ ಮಾಂಸ ನಿಷೇದ ಮಾಡಬೇಕೆಂಬುದು .ದನದ ಮಾಂಸದ ಗೋ ಹತ್ಯೆ ನಿಷೇದ ಬಗ್ಗೆ ಹಲವು ಕಾನೂನುಗಳು ಜಾರಿಯಲ್ಲಿದ್ದರು ದೇಶದಲ್ಲಿ ಗೋ ಮಾಂಸದ ವ್ಯವಹಾರ ಎಗ್ಗಿಲ್ಲದೆ ನೆಡೆಯುತ್ತಿದೆ .
ಗೋ ಮಾಂಸವು ದೇಶದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಇದೆ .ಕೆಲವು ರಾಜ್ಯಗಳಲ್ಲಿ ಗೋ ಮಾಂಸ ನಿಷೇದ ವಿದ್ದರು .ಅಲ್ಲಿನ ಹೊಟೇಲ್ ,ರೆಸ್ಟೋರೆಂಟ್ ,ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೆಡೆಯುತ್ತಿದೆ .
ಕೆಲವು ರಾಜ್ಯಗಳಲ್ಲಿ ಈಗಿರುವ ಕಾನೂನನ್ನು ಇನ್ನಸ್ತು ಬಲ ಪಡಿಸಬೇಕೆಂದು ಮತ್ತು ಸಾರ್ವಜನಿಕ
ಸ್ಥಳಗಳಲ್ಲಿ ,ದರ್ಮಿಕ ,ಸಾಮಾಜಿಕ ಸಬೆಗಳಲ್ಲಿ ಸಂಪೂರ್ಣವಾಗಿ ನಿಶ್ರ್ಡಿಸಲಿ ಕೆಲವೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೆ .
ಗೋ ಮಾಂಸ ನಿಷೇದ ಮಾಡುವ ಉದ್ದೇಶ ಮತ್ತು ಅನಿವಾರ್ಯ ;
; ಹಿಂದೂ ದರ್ಮದಲ್ಲಿ ಗೋವನ್ನು ಪವಿತ್ರ ವೆಂದು ಪರಿಗಣಿಸಲಾಗುತ್ತದೆ .
; ಹಿಂದೂ ದಂದಲ್ಲಿ ಗೋ ಮಾತೆ ಎಂದು ಪೂಜಿಸುವ ಸಂಪ್ರದಾಯವು ನೆಡೆದುಕೊಂಡು ಬಂದಿರುತ್ತದೆ .
; ಗೋ ಮಾತೆಯು ಕೃಷಿಗೆ ಪ್ರಮುಕ ಪತ್ರ ವಹಿಸುತ್ತದೆ .
ನಿಷೇದದ ಪರಿಣಾಮ
; ಆಹಾರದ ಆಯ್ಕೆ ‘; ಆಹಾರದ ಆಯ್ಕೆಯ ಸ್ವತಂತ್ರದ ಮೇಲೆ ಪರಿಣಾಮ ಬಿರುತ್ತದೆ
; ಅರ್ತಿಕತೆಯ ಮೇಲೆ ಮಾಂಸದ ಉತ್ಪಾದನೆ ಮತ್ತು ಮಾರಾಟದ ಮೇಲೂ ಪರಿಣಾಮ ಬಿರುತ್ತದೆ
; ವ್ಯವಸಯದಲ್ಲಿ ಗೋವುಗಳ ಸಂಕೇ ಗಣನೀಯವಾಗಿ ಹೆಚ್ಚಳವಾಗುವ ಸದ್ಯತೆ .
ಕಾನೂನು ಬದ್ದ ಸಮಸ್ಯೆಗಳು
; ಭಾರತೀಯ ಸಂವಿದನದಲ್ಲಿ ಪ್ರತಿಯೊಬ್ಬರಿಗೂ ಆಹಾರದ ಆಯ್ಕೆಯ ಸ್ವತಂತ್ರ ವಿದೆ ಎಂದು ಹೇಳಲಾಗಿದೆ .
ಮಾನವನ ಹಕ್ಕುಗಳು
; ಆಹಾರದ ಹಕ್ಕುಗಳ ಮೇಲೆ ಪರಿಣಾಮ .
( ಗಮನಿಸಿ ) ಈ ಮಾಹಿತಿ ಕೇವಲ ಸಾಮಾನ್ಯ ಮಾಹಿತಿಗಾಗಿ ಮಾತ್ರ
Leave a Reply