ರಾಜ್ಯದಲ್ಲಿ ಅಕ್ರಮ ಔಷದಿ ಅಂಗಡಿಗಳ ಹಾವಳಿ
ರಾಜ್ಯದಲ್ಲಿ ಅಕ್ರಮ ಔಷದಿ ಅಂಗಡಿಗಳಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ .ಮತ್ತು ಜನರ ದೂರುಗಳಿಂದ ಎಚ್ಚೆತ್ತ ಸರ್ಕಾರ ಅಧಿಕಾರಿಗಳಿಗೆ ಪರಿಶೀಲಿಸುವಂತೆ ಆದೇಶ ನೀಡಿದೆ .ಇದರ ಪರಿಣಾಮ ಅಧಿಕಾರಿಗಳ ಸರ್ವೇ ಪ್ರಕಾರ ರಾಜ್ಯದಲ್ಲಿ ಒಟ್ಟು 38 ಸಾವಿರ ಔಷದಿ ಮಳಿಗೆಗಳು ಇವೆ ಎಂದು ( ವರದಿಯ ಪ್ರಕಾರ ) ದೃಢಪಟ್ಟಿ.ಮತ್ತು ಕೆಲವು ಖಾಸಗಿ ಔಷದಿ ಮಳಿಗೆಗಳು ಆಕ್ರಮವಾಗಿ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿರುವುದು ವರದಿಯಾಗಿದೆ . ಅಂತಹ ಸಾವಿರಕ್ಕೂ ಅಧಿಕ ಅಂಗಡಿಗಳನ್ನು ಅಧಿಕಾರಿಗಳು ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ .
ಈ ಕಾರಣ ರಾಜ್ಯದಲ್ಲಿ ಒಟ್ಟು 1245 ಅಂಗಡಿಗಳನ್ನು ಅಮಾನತು ಮಾಡಿದ್ದರೆ ( ವರದಿಯ ಪ್ರಕಾರ ) 292 ಔಷದಿ ಅಂಗಡಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದು ವರದಿ ಆಗಿರುತ್ತದೆ .
ರಾಜ್ಯದಲ್ಲಿ ಕೆಲವು ಕಡೆ ನಿಗದಿ ಪಡಿಸಿದ ಔಷದಿ ಮೊತ್ತದಿಂದ ದುಪ್ಪಟ್ಟು ವಸೂಲಿ ಮಾಡುತ್ತಿರುವ ಅಧಿಕಾರಿಗಳು ಗಮನಕ್ಕೆ ಬಂದಿದ್ದಾರೆ .ಮತ್ತು ಆವದೀ ಮೀರಿದ ಔಷದಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಂಡು ಬಂದಿರುವುದು .( ಇಂತಹ ವಿಷಯಗಳು ಸಾರ್ವಜನಿಕರಿಗೆ ಕಂಡು ಬಂದರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಕೊಡಬಹುದು ) ಮತ್ತು ಕೆಲವು ಕಡೆ ವೈದ್ಯರು ಸಲಹೆ ಮಾಡಿರುವ ಔಷದಿಗಳ ಬದಲಾಗಿ ಬೇರೆ ಕಂಪನಿಗಳು ಔಷದಿಗಳನ್ನು ನೀಡುತ್ತವೆ ಕೊಡುತ್ತಿರುವುದು ಕಂಡುಬಂದಿದೆ .ಇದರಿಂದ ಜನರಲ್ಲಿ ಕೆಲವು ಅಡ್ಡ ಪರಿಣಾಮಗಳು ಪ್ರಭಾವ ಬೀರುತ್ತಿವೆ .ಅಂತಹ ಮಾಳಿಗೆಗಳಿಗೆ ಬಿಸಿ ಮುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆ .ಕಾನೂನು ಭಾಹಿರ ಕೆಲಸ ಮಾಡುತ್ತಿರುವ ಮತ್ತು ನಿಯಮ ಉಲ್ಲಂಘನೆ ಮಾಡುತ್ತಿರುವ ಅನೇಕ ಮಾಳಿಗೆಗಳು ರಾಜ್ಯದಲ್ಲಿ ಸಾಕಷ್ಟಿವೆ ಇವೆ .
ರಾಜ್ಯದಲ್ಲಿ ಕೆಲವು ಕಡೆ ಮಾದಕ ಔಷದಿ ಅಂಗಡಿಗಳ ಪತ್ತೆ ಆಗುತ್ತಲೇ ಇದೆ .
ಔಷದಿ ಮಾಳಿಗೆಗಳ ಪರಿಶೀಲನೆಯೊಂದಿಗೆ ಮಾದಕ ವಸ್ತುಗಳ ದುರ್ಬಳಕೆ ತಡೆಗೆ 3 ದಿನದ ವಿಶೇಷ ಪರೀಕ್ಷೆಗಳು ನೆಡೆಸಲಾಗಿರುವುದು .ಔಷದ ಕಾಂತಿ ವರ್ದಕ ನಿಯಮಾವಳಿಗಳ ಅಡಿ ಖಾಸಗಿ ಔಷದಿ ಮಾಳಿಗೆಗಳನ್ನು ನಿಯಂತ್ರಿಸಲಾಗುವುದ್ಫು . ನಿಯಮ ಉಲ್ಲಂಘನೆ ಪತ್ತೆ ಸಂಬಂಧ ಯಾವುದೇ ಮಾಳಿಗೆಗಳ ಮೇಲೆ ಅಧಿಕಾರಿಗಳು ತಂಡವು ದಾಳಿ ನಡೆಸುತ್ತಿದೆ.
( ಜನರು ಯಾವುದೇ ವಿಷಯ ತಮ್ಮ ಗಮನಕ್ಕೆ ಬಂದರೆ ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳಿಗೆ ದೂರು ಕೊಡಬಹುದು )
””” ಆರೋಗ್ಯ ಮಾಹಿತಿಗಾಗಿ ಈ ಪೇಜ್ ಅನ್ನು ಫಾಲೋ ಮಾಡಿ ಸಪೋರ್ಟ್ ಮಾಡಿ…
”ಕನ್ನಡರೀಟೈಮ್ನ್ಯೂಸ್ ””
Leave a Reply