ಬೇಸಿಗೆ ಕಾಲದಲ್ಲಿ ಬಿಸಿಗಾಳಿಗೆ ತತ್ತರಿಸಿದ ಜನರು
ರಾಜ್ಯದಲ್ಲಿ ಕಳೆದ 2 – 3 ವಾರದಿಂದ ಅತಿಯಾದ ಬೇಸಿಗೆ ಕಾಲದಿಂದ ಜನರಿ ತತ್ತರಿಸುವ ಜನರಿಗೆ ಬಿಸಿಗಾಳಿ ಯಿಂದ ಅನೇಕ ಸಮಸ್ಯೆಗಳು ಎದುರಗುತ್ತಿವೆ .ಮತ್ತು ಕಳೆದ ವರ್ಷಕ್ಕೆ ಒಲಿಸಿಕೊಂಡರೆ ಈ ವರ್ಷ ದಾಖಲೆ ಮಟ್ಟದಲ್ಲಿ ಬಿಸಿಗಾಳಿ ಮತ್ತು ಉಷ್ಣಾಂಶ ಹೆಚ್ಚಾಗಿರುವುದರಿಂದ ಜನರ ಆರೋಗ್ಯದಮೇಲೆ ಹಲವು ಪರಿಣಾಮಗಳು ಬೇರುತ್ತಿವೆ .ಅದರಲ್ಲೂ ಗಂಟಲು ನೋವು ,ಜ್ವರ ಮೈ,ಕೈ ,ನೋವು ಹೆಚ್ಚಾಗುತ್ತಿರುವ ಕಾರಣದಿಂದ ಜನರು ಆತಂಕ ಪಡುವಂತಾಗಿದೆ .
ಬಿಸಿಗಾಳಿ ಹೆಚ್ವಾಗುತ್ತಿರುವ ಕಾರಣ ರಾಜ್ಯ ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ .
* ಆರೋಗ್ಯ ಇಲಾಖೆ ಇಂದ ಕೆಲವು ಮಾಹಿತಿಗಳು ,ಮತ್ತು ಕಾರಣಗಳು
1) ಶೀತ ಜ್ವರ ಕಾಣಿಸಿಕೊಳ್ಳುವುದು .
2) ಮೈ ,ಕೈ ನೋವು ,ಸುಸ್ತು ,ಆಗುವುದು ,
3) ಗಂಟಲು ನೋವು , ಇವು ಪ್ರಮುಖ ಖಾಯಿಲೆ ಗಳು ಎಂದು ಹೇಳಿರುತ್ತದೆ .
ಇವುಗಳು ಹೆಚ್ಚಾಗಿ ಮಕ್ಕಳ ಪರೀಕ್ಷೆ ಸಮಯದಲ್ಲೇ ಮಕ್ಕಳ ಆರೋಗ್ಯ ದೃಷ್ಟಿ ಇಂದ ಪೋಷಕರು ಮಕ್ಕಳ ಮೇಲೆ ಗಮನ ಹಾರಿಸಬೇಕು ಎಂದು ಹವಾಮಾನ ಇಲಾಖೆ ಇಂದ ಮಾಹಿತಿ ಹೊರ ಬಿದ್ದಿದೆ .
ಇವುಗಳಿಂದ ದೂರ ಉಳಿಯಲು ಕೆಲವು ಮಾಹಿತಿಗಳು ಈ ಕೆಳಗಿನಂತಿವೆ ,
1) ಐಸ್ ಕ್ರೀಂ ,ಇಂದ ದೂರ ಇರಲು ಸಲಹೆ ನೀಡಿರುತ್ತಾರೆ ,
2) ಫ್ರೀಜ್ ನಲ್ಲಿ ಇಟ್ಟಿರುವ ತಂಪುನೀರಿನಿಂದ ಅದಸ್ತು ದೂರವಿರಿ ,
3) ಮಡಿಕೆಯ ತಂಪು ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು .
ಬೇಸಿಗೆಕಾಲದಲ್ಲಿ ಕೆಲವು ಅನುಸರಿಸಬೇಕಾಗಿರುವ ಮಾಹಿತಿಗಳು
1) ಹೆಚ್ಚು ನೀರುಕುಡಿಯಿರಿ ,2) ಹಗುರವಾದ ತೆಳು ಬಟ್ಟೆ ದರಿಸಿಕೊಳ್ಳುವುದು ,3) ಕಣ್ಣಿಗೆ ಕನ್ನಡಕ ದರಿಸುವುದು ,
4) ಟೋಪಿ ದರಿಸುವುದು , 5) ಭಾಣಂತಿಯರು ,ಮತ್ತು ಗರ್ಭಿಣಿಯವರು , ಬೇಸಿಗೆ ಕಾಲದಲ್ಲಿ ಮನೆಯಲ್ಲಿ ಇರುವುದು ಒಳ್ಳೆಯದು , 5) ಹೃದಯ ಸಮಸ್ಯೆ ಇರುವವರು ,ಮತ್ತು ಬಿಪಿ ಇರುವವರು , ಆದಷ್ಟು ಊಷರಗಿ ಇರುವುದು ಒಳ್ಳೆಯದು ,
Leave a Reply