ಜಾತಿ ವ್ಯವಸ್ಥೆ ಇಲ್ಲ ( ಅಸ್ಪೃಶ್ಯತೆ ) ಎನ್ನುವವರು ಈ ಲೇಕನವನ್ನು ಓದಿ
ಅಸ್ಪೃಶ್ಯತೆ ; ಎಂದರೆ ಸಮಾಜದಿಂದ ನಿರಾಕರಿಸಿದ ಎಂದು ಪರಿಗಣಿಸಲ್ಪಟ್ಟ ಒಂದು ಗುಂಪನ್ನು ಬಹಿಸ್ಕರಿಸುವ ಅಥವಾ ಉರಿಂದ ಹೊರಗೆ ಉಳಿಸುವ ಪದ್ದತಿ ಎಂದು ಪರಿಗಣಿಸಲ್ಪಟ್ಟಿದೆ .
ಉನ್ನತ ವ್ಯೆಕ್ತಿ ಅಥವಾ ಉನ್ನತ ಜಾತಿ ( ಮೇಲ್ವರ್ಗ ) ದಿಂದ ಶತ ಶತಮಾನದಿಂದ ಅನ್ಯಕ್ಕೆ ,ಕಿರುಕುಳಕ್ಕೆ ಒಳಗಾದ ಸಮುದಾಯಗಳನ್ನು ಅಸ್ಪೃಶ್ಯತೆ ಜಾತಿ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ . ಭಾರತದಲ್ಲಿ ಅಸ್ಪೃಶತೆಯನ್ನು ನಿಷೇಡದಿಸಲಾಗಿದೆ .ಅದು ಕಾನೂನು ಬದ್ದವಾಗಿ ವ್ಯಕ್ಯಾನಿಸಲಾಗಿಲ್ಲ .ಅಸ್ಪೃಶ್ಯತೆಯ ಮೂಲ ಅಥವಾ ಅದರ ಇತಿಹಾಸ ಇನ್ನೂ ಚರ್ಚೆಯಲ್ಲಿದೆ .
ಈಗಿನ ಅದ್ಯಾನದ ಪ್ರಕಾರ ””ಭಾರತದ ಮನೆಗಳಲ್ಲಿ ,ಹಳ್ಳಿ ಹಳ್ಳಿಗಳಲ್ಲಿ ಇದು ಇನ್ನೂ ಪ್ರಚಲಿತ ದಲ್ಲಿ ಎಂದು ಮಾತು ಜಾತಿ ವ್ಯವಸ್ಥೆ ಇನೂ ಜೀವಂತ ವಾಗಿದೆ ಎಂದು ಹೇಳುತ್ತದೆ . ಮಾತೂ ರಾಜ್ಯದಲ್ಲಿಯೂ ಕೂಡ ಅನೇಕ ಕಡೆಗಳಲ್ಲಿ ಅಸ್ಪೃಶ್ಯತೆ ಇನ್ನೂ ತಾಂಡವ ವಾಡುತ್ತಿದೆ .ಅಂತವದ್ದೆ ಒಂದು ವರದಿ ”’ಚಿಕ್ಕಮಗಳೂರಿನಲ್ಲಿ ” ಬೆಳಕಿಗೆ ಬಂದಿರುತ್ತದೆ ..
ಚಿಕ್ಕಮಗಳೂರು ; ದಲಿತ ಯುವಕರು ದೇವಸ್ಥಾನ ಪ್ರವೇಶ ಮಾಡಿದ್ದರಿಂದ ದೇವಸ್ಥಾನದ ಪೂಜೆಯನ್ನು ಸ್ಥಗಿತ ಗೊಳಿಸಿರುವ ಘಟನೆ ತಲೋಕಿನ ನರಸೀಪುರ ಗ್ರಾಮದಲ್ಲಿ ತಿರುಮಲಾ ದೇವಸ್ತಾನದಲ್ಲಿ ನೆಡೆದಿರುವ ಘಟನೆ ಬೆಳಕಿಗೆ ಬಂದಿದೆ .
ಈ ದೇವಸ್ತಾನವು ಮುಜರಾಯಿ ಇಲಾಖೆಗೆ ( ಸರ್ಕಾರದ ಅದೀನ) ದಲ್ಲಿರುವ ದೇವಸ್ಥಾನ ವಾಗಿದ್ದರು ಸಹ ಇಂತ ಘಟನೆ ನೆಡೆದು ಬಂದಿದೆ .
ಅಸ್ಪೃಶ್ಯತೆ ಆಚರಣೆ ಕಾನೂನು ಭಾಹಿರ ,ಎಲ್ಲ ಜಾತಿಯ ಜನರಿಗೂ ದೇಗುಲದಲ್ಲಿ ಮುಕ್ತ ಅವಕಾಶ ಇದೆ ಎಂದು ನಾಮ ಪಾಲಕವನ್ನು ಮುಜರಾಯಿ ಇಲಾಕೆ ಎಲ್ಲ ದೇವಲಯಗಳಲ್ಲಿ ಅಳವಡಿಸಲಾಗಿದೆ .ಈ ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ಬೇಟಿ ನೀಡಿದ ಅಧಿಕಾರಿಗಳು ಗ್ರಾಮದವರನ್ನು ಮನವೊಲಿಸಲು ಸಪಾಲರಾಗಿದ್ದಾರೆ .ಮೊದಲು ನಾಮಫಲಕ ವನ್ನು ಅಳವಡಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಲ್ಲರಿಗೂ ದೇವಸ್ತಾನಕ್ಕೆ ಒಳಗೆ ಪ್ರವೇಶ ವಿದೆ ಎಂದು ಗ್ರಾಮಸ್ತರಿಗೆ ಹೇಳಿದ್ದಾರೆ .
ಒಂದುವೇಳೆ ದಳಿತರಿಗೆ ದೇವಸ್ಥಾನದ ಒಳಗಡೆ ಪ್ರವೇಶಕ್ಕೆ ಅಡ್ಡಿ ಮಾಡುವುದಾಗಲಿ ತಡೆ ಇಡಿಯುವುದಾಗಲಿ ಗಮನಕ್ಕೆ ಬಂದರೆ ಅಂತಹವರಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ .
( ಶೇರ್ ಮಾಡಿ ಮತ್ತು ಈ ಪೆಜನ್ನು ಫೌಲ್ಲೋ ಮಾಡಿ )
Leave a Reply