ರಾಜ್ಯದ ಮೊದಲ ಉಪ ಮುಖ್ಯಮಂತ್ರಿ S M ಕೃಷ್ಣ ಇನ್ನಿಲ್ಲ
ಎಸ್ ಎಮ್ ಕೃಷ್ಣ ; ಧೇಶ ಕಂಡ ಅತ್ಯಂತ ಜನಪ್ರಿಯ ರಾಜಕಾರಿಣಿಗಳಲ್ಲಿ ಇವರ ಹೆಸರು ಅಜರಾಮರ
ಇವರ ಪೂರ್ತಿ ಹೆಸರು ; ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಜನಿಸಿದ ಸ್ಥಳ ; ; ಸೋಮೇನಹಳ್ಳಿ ,ಮೈಸೂರ್
ಜನಿಸಿದ ವರ್ಷ ; 1 ಮೇ ,1932 ,
ನಿಧನರಾದ ; 10 ಡಿಸೆಂಬರ್ 2024
ವಿದ್ಯಾಭಾಸ ; ಎಸ್ ಎಂ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು.
ರಾಜಕೀಯಕ್ಕೆ ಪದಾರ್ಪಣೆ ಮಾಡಿದ ರೀತಿ ; ಭಾರತಕ್ಕೆ ವಾಪಸ್ ಬಂದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
1) 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ೧೬ನೇ ಮುಖ್ಯಮಂತ್ರಿಗಳಾಗಿದ್ದರು.
2) 2004 ರಿಂದ 2008 ರ ವರೆಗೆ ಮಹಾರಾಷ್ಟ್ರದ ೧೯ನೇ ರಾಜ್ಯಪಾಲರಾಗಿದ್ದರು.
3) ಕೇಂದ್ರ ವಿದೇಶಾಂಗ ಸಚಿವರಾಗಿದ್ದರು.
4) ಮಾರ್ಚ್ 2007 ದು ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆದರು.
5) 1989 ರಿಂದ ಜನವರಿ 1993 ರ ವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.
6) 1979 ರಿಂದ 2014 ರ ವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು.
ಜೀವ ಮನ ಸಾದನೆಗಾಗಿ ; ಭಾರತದ ಅತ್ಯುನ್ನತ 2 ನೇ ಪ್ರಶಸ್ತಿ ಆದ ಪದ್ಮ ವಿಬೂಷಣ ದೊರೆತಿದೆ .
ತಮ್ಮ 92 ನೇ ವರ್ಷ ವಯಸ್ಸಿನಲ್ಲಿ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ 2.45 ಗಂಟೆ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದರು.
ತಮ್ಮ ಹುಟ್ಟುರದ ಮದ್ದೂರಿನ ಸೋಮನಹಳ್ಳಿಯಲ್ಲಿ ( ಬಂದು -ಮಿತ್ರರು ) ಅಂತ್ಯಕ್ರಿಯೆಯನ್ನು ನೆರವೇರಿಸಲಿದ್ದಾರೆ .
Leave a Reply