ಮಾನವನ ಜೀವನದಲ್ಲಿ ನಿಸರ್ಗ ಮತ್ತು ಅರೋಗ್ಯದ ಪ್ರಮುಖ ಪತ್ರ

               

            20 ನೇ ಶತಮಾನ ಕಳೆದರು ಮಾನವನಿಂದ ಪ್ರಕೃತಿಗೆ ಆಗುತ್ತಿರುವ ನಷ್ಟ ಅಪಾರ. ಆದರೇ ಪ್ರಕೃತಿಗೆಯಿಂದ ಮಾನವನಿಗೆ ಬಹಳಷ್ಟು ಕೊಡುಗೆ ನೀಡುತ್ತಲೇ ಬರುತ್ತಿದೆ. ಇದನ್ನು ಮಾನವನಿಗೆ ಇನ್ನು ಅರಿಯದೆ ಹೋಗುತ್ತೀದೆ. ಮಾನವನ ಅರೋಗ್ಯಬೀರುದ್ದಿ ವಿಚಾರದಲ್ಲಿ ನಿಸರ್ಗ ಪಾತ್ರ ಅಪಾರವಾದುದ್ದು. ಪರಿಶುದ್ಧ ಗಾಳಿ, ನಿರ್ಮಲವಾದ ನೀರು, ಕಬೆರಿಕೆ ಇಲ್ಲದೆ ಉತ್ತಮ ಆಹಾರ ಮುಂತಾದವು ದೇಹ ಮನಸ್ಸುಗಳನ್ನು ರೋಗ ರಹಿತವಾಗಿರುವಂತೆ ಮಾಡಬಲ್ಲವು.ಅದರೊಂದಿಗೆ ದೇಹ ಮನಸ್ಸುಗಳನ್ನು ಸ್ವಚ್ಛವಾಗಿಟ್ಟುಕೊಂಡು ಇದ್ದರೆ ಮಾನವನು ಅರೋಗ್ಯ ಹಾಗೂ ಭಾಗ್ಯಗಳೆರಡರ ಸುಖವನ್ನು ಸುದೀರ್ಘಕಾಲ ಅನುಭವಿಸಿಕೊಂಡು ಬರಬಹುದು.

              

             ಶರೀರದ ಅರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಂಡು ಬರಲು ಮುಂಜಾನೆ ಸೂರ್ಯೋದಯಕ್ಕೆ ಮೊದಲೇ ನಿದ್ರೇಯಿಂದ ಏಳುವ ಅಭ್ಯಾಸ ಇಟ್ಟುಕೊಳ್ಳುವುದು ಬಹುಮುಖ್ಯ. 

             ‘ರಾತ್ರಿ ಬೇಗನೆ ಮಲಗಿ, ಬೆಳಗ್ಗೆ ಬೇಗನೆ ಏಳುವತ ಅರೋಗ್ಯ, ಐಶ್ವರ್ಯ ಹೊಂದಿ ತೇಜೋವಂತನಾಗಿ ಬಾಳುತ್ತಾನೆ ‘ ಎಂಬ ಗಾದೆ ಸಂಪೂರ್ಣ ಸತ್ಯವಾಗಿದೆ. ಈ ಅಭ್ಯಾಸ ದೇಹ ಮನಸ್ಸು ಬುದ್ದಿಗಳ ವಿಕಾಸಕ್ಕೆ ತುಂಬ ಸಹಾಯಕವಾಗುತ್ತದೆ.ಹಾಗೆ ಎದ್ದಮೇಲೆ, ಸರಿಯಾದ ಮಲಶೋಧನೆ ಮೊದಲ ಪ್ರಮುಖ   ಕಾರ್ಯವಾಗಿರುತ್ತದೆ.ಮಲಶೋಧನೆ ಸರಿಯಾದ ಸಮಯಕ್ಕೆ ಆಗದಿದ್ದರೆ ಆಹಾರ ವಿಷಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು.

           

            ರಾತ್ರಿಯ ಆಹಾರದಲ್ಲಿ ಹೆಚ್ಚಿನ ಹಣ್ಣು, ತರಕಾರಿ, ಹಾಲು, ಮಜ್ಜಿಗೆ, ಇವನ್ನು ಸೇವಿಸಕೊಂಡು ಮಲಮೂತ್ರ ವಿಸರ್ಜನೆ ತಕ್ಕ ರೀತಿಯಲ್ಲಿ ನೆಡೆದು ಬರುವಂತೆ ನೋಡಿಕೊಳ್ಳುಬೇಕು. ರಾತ್ರಿ ನಿದ್ರೆ ಹೋಗುವುದಕ್ಕೆ ಒಂದೆರೆಡು ಗಂಟೆಗಳ ಮೊದಲೇ ಲಘು ಆಹಾರ ಸೇವನೆ ಮುಗಿಸಬೇಕು.

            ಈ ಮೊದಲಾದ ಪಾತ್ರ :ಕರ್ಮಗಳಿಂದ ದೇಹ ಮನಸ್ಸುಗಳೆರಡೂ ಪ್ರಪುಲ್ಲ ವಾಗಿರುತ್ತವೆ. ಈಗ, ಮಿತ ಪ್ರಮಾಣದಲ್ಲಿ ಕಾಫಿ, ಟೀ, ಹಾಲು, ಸೇವಿಸಬಹುದು. ಕಾಫಿ, ಟೀ, ತೊರೆಯಲು ಸಾಧ್ಯವಿದ್ದರೆ ಇನ್ನು ಒಳ್ಳೆಯದು.

Leave a Reply

Your email address will not be published. Required fields are marked *