Skip to content

    ಪುರತನ ಕಾಲದಿಂದಲೂ ಮಾನವನು ಚರ್ಮದ ಸೌಂದರ್ಯಕ್ಕೆ ಮಹತ್ವ ನೀಡುತ್ತಲೇ ಬಂದಿದ್ದಾರೆ. ಆದರೆ ಈಗಿನ ಕಾಲದಲ್ಲಿ ಅದು ಒಂದು ಪ್ಯಾಶನ್ ಆಗಿ ಬದಲಾಗಿದೆ ಚರ್ಮವು ಕಪ್ಪು, ಕಂದು, ಬಿಳಿ, ವಿವಿಧ ಬಣ್ಣಗಳನ್ನು ಹೊಂದಿದೆ. ಚರ್ಮ ಸೌಂದರ್ಯ ಸಾಧನೆಗೆ ಹಾಗೂ ಸಾರ್ವoಗ ಅರೋಗ್ಯ ಪಾಲನೆಗಾಗಿ ಆಯುರ್ವೇದ ಶಾಸ್ತ್ರದಲ್ಲಿ ಅಭ್ಯಾoಗಸ್ಥಾನಕ್ಕೆ… ಚರ್ಮದ ಕಾಂತಿ ಹೆಚ್ಚಿಸಲು ಅನುಸರಿಸಬೇಕಾದ ಅಂಶಗಳು

ಚರ್ಮದ ಕಾಂತಿ ಹೆಚ್ಚಿಸಲು ಅನುಸರಿಸಬೇಕಾದ ಅಂಶಗಳು

         ಒಂದೇ ಮನೆಯಲ್ಲಿ ಹುಟ್ಟುವಂತ ಮಕ್ಕಳ ಮೆಂಟಾಲಿಟಿ ಒಬ್ಬರು ಸಿಟ್ಟಿನವರಾಗಿದ್ದಾರೆ, ಇನ್ನೊಬ್ಬರು ತಾಳ್ಮೆ ಯಿಂದ ಜನಿಸುತ್ತಾರೆ.ಹಾಗೆ ಒಂದೇ ಗಾಣದಲ್ಲಿ ತಯಾರಾಗುವ ಬೆಲ್ಲ ಮತ್ತು ಸಕ್ಕರೆ ಇವೆರಗು ಗುಣದಲ್ಲಿ ಬೇರೆ ಬೇರೆ ಇರುತ್ತದೆ.       ಮಾನವನು ಅಭಿರುದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ಹಾಗೆ ಮನುಷ್ಯನ… ಸಕ್ಕರೆ ಕಾಯಿಲೆಯವರು ಬೆಲ್ಲವನ್ನು ಬಳಸ ಬಹುದಾ ಮತ್ತು ಬೆಲ್ಲದಿಂದ ಆಗುವ ಪ್ರಯೋಜನಗಳು

ಸಕ್ಕರೆ ಕಾಯಿಲೆಯವರು ಬೆಲ್ಲವನ್ನು ಬಳಸ ಬಹುದಾ ಮತ್ತು ಬೆಲ್ಲದಿಂದ ಆಗುವ ಪ್ರಯೋಜನಗಳು

               ಮಾನವನ ಜೀವನಕ್ಕೆ ಅತಿ ಮುಖ್ಯವಾದ ಪ್ರಾಣವಾಯು ಸೇವನೆಗೆ ತೊಂದರೆ ಉಂಟಾದಾಗ ಸಹಿಸಲಾಗದ ನೋವುಂಟಾಗುತ್ತದೆ ಅದನ್ನೇ “ಆಸ್ತಮ” ಎಂದು ಹೇಳುತ್ತಾರೆ. ಇದು ಪುರತನ ಕಾಯಿಲೆಯಾಗಿದ್ದು ಕೆಮ್ಮು, ಗಂಟಲು ನೋವು, ಮೇಲುಬ್ಬಸ ತಲೆದೋರುತ್ತದೆ.ಇದರಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.… ಉಬ್ಬಸ (Asthma)

ಉಬ್ಬಸ (Asthma)

    ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡದಿಂದ ಸೋತ ದೇಹ ಮನಸ್ಸುಗಳ ಪುನಃರುಜ್ಜಿವನಕ್ಕೆ ನಿದ್ರೆ ಅತಿ ಮುಖ್ಯ. ಸರಿಯಾಗಿ ನಿದ್ದೆ ಮಾಡುವವನಿಗೆ ಅರೋಗ್ಯ ವೃದ್ಧಿಯಾಗಿರುತ್ತೆ. ದೇಹ ಮತ್ತು ಮನಸ್ಸಿಗೆ ಕೆಲಸ ಕೊಟ್ಟರೆ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಸೋಮಾರಿಗಳಿಗೆ ಇವೆರಡು ದುರ್ಬಲ ವಾಗಿರುತ್ತೆ. ಸದಾ ಕೆಲಸದಲ್ಲಿ ತೊಡಗಿರುವ ಮಾನವನ… ಮಾನವನಿಗೆ ನಿದ್ರೆ ಎಷ್ಟು ಮುಖ್ಯ (sleeping)

ಮಾನವನಿಗೆ ನಿದ್ರೆ ಎಷ್ಟು ಮುಖ್ಯ (sleeping)

                 ಡೆಂಗ್ಯೂ ಜ್ವರವು ವೈರಸ್‍ನಿಂದ ಉಂಟಾಗುವ ಸೊಳ್ಳೆ ಹರಡುವ ಉಷ್ಣವಲಯದ ರೋಗ. ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ 3 ಅಥವಾ 4 ದಿನಗಳಲ್ಲಿ ಲಕ್ಷಣ ತೋರುವುದು. ಇದರ ಲಕ್ಷಣ , ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು,… ಡೆಂಗ್ಯೂ ಜ್ವರ ( ಎಚ್ಚರಿಕೆ )

ಡೆಂಗ್ಯೂ ಜ್ವರ ( ಎಚ್ಚರಿಕೆ )

  ಇದು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ಎಳೆ ವಯಸ್ಸಿನ ಯುವಕ, ಯುವತಿಯರು ಅರೋಗ್ಯಶೀಲಾ ಶರೀರ, ಒಪ್ಪುವ ವೇಷಭೂಷಣ, ಹುರುಪು ತುಂಬಿದ ನಡೆನುಡಿ ಮುಂತಾದುವನ್ನು ಪಡೆದುಕೊಂಡಿರಲು ಆಸಕ್ತಿ ವಹಿಸಬೇಕು. ನಿರ್ಮಲಮನಸ್ಸಿನ ದ್ಯೋತಕವಾಗಿರುವ ಪ್ರಸನ್ನಮುಖ, ಮಾನವನ ಸಮರ್ಥ ವಕ್ತಿತ್ವವನ್ನು ಸೂಚಿಸುತ್ತದೆ. ಅಂತವನು ತಾನು ಕೈಗೊಂಡ ಉದ್ಯೋಗ ಅಥವಾ ವ್ಯವಹಾರದಲ್ಲಿ… ವಕ್ತಿತ್ವ ಮತ್ತು ವಿಕಾಸ (Personality and Development)

ವಕ್ತಿತ್ವ ಮತ್ತು ವಿಕಾಸ (Personality and Development)

    ಬದಲಾಗುತ್ತಿರುವ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಜನರ ಜೀವನ ಶೈಲಿಯು ಬದಲಾಗುತ್ತಿದೆ. ಕೆಲಸದ ಒತ್ತಡದಿಂದ ವಿಶ್ರಾಂತಿಯೂ ತೆಗೆದು ಕೊಳ್ಳಲು ಸಮಯವನ್ನು ಕೊಡಲಾಗಿತ್ತಿಲ್ಲ ಆ ಕಾರಣದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಕೆಲಸ ಮುಗಿದ ನಂತರ ಒಂದೆರಡು ಗಂಟೆಗಳ ಭೌದಿಕ ಪರಿಶ್ರಮ ದೈಹಿಕ ಶ್ರಮದ ಕೆಲಸ ಕೈಗೊಳ್ಳುವುದು ಬಹಳ ಒಳ್ಳೇದು.… ಮಾನವನಿಗೆ ವಿಶ್ರಾಂತಿ ಎಷ್ಟು ಮುಖ್ಯ

ಮಾನವನಿಗೆ ವಿಶ್ರಾಂತಿ ಎಷ್ಟು ಮುಖ್ಯ

    20 ನೇ ಶತಮಾನ ಕಳೆದರು ಮಾನವನಿಂದ ಪ್ರಕೃತಿಗೆ ಆಗುತ್ತಿರುವ ನಷ್ಟ ಅಪಾರ. ಆದರೇ ಪ್ರಕೃತಿಗೆಯಿಂದ ಮಾನವನಿಗೆ ಬಹಳಷ್ಟು ಕೊಡುಗೆ ನೀಡುತ್ತಲೇ ಬರುತ್ತಿದೆ. ಇದನ್ನು ಮಾನವನಿಗೆ ಇನ್ನು ಅರಿಯದೆ ಹೋಗುತ್ತೀದೆ. ಮಾನವನ ಅರೋಗ್ಯಬೀರುದ್ದಿ ವಿಚಾರದಲ್ಲಿ ನಿಸರ್ಗ ಪಾತ್ರ ಅಪಾರವಾದುದ್ದು. ಪರಿಶುದ್ಧ ಗಾಳಿ, ನಿರ್ಮಲವಾದ ನೀರು, ಕಬೆರಿಕೆ ಇಲ್ಲದೆ… ಮಾನವನ ಜೀವನದಲ್ಲಿ ನಿಸರ್ಗ ಮತ್ತು ಅರೋಗ್ಯದ ಪ್ರಮುಖ ಪತ್ರ

ಮಾನವನ ಜೀವನದಲ್ಲಿ ನಿಸರ್ಗ ಮತ್ತು ಅರೋಗ್ಯದ ಪ್ರಮುಖ ಪತ್ರ

    ಇದು ಹೃದಯ ರೋಗಕ್ಕೆ ಸಂಬಂಧಪಟ್ಟ ಕಾಯಿಲೆ. ರಕ್ತ ಸಂಚಾರಕ್ಕಾಗಿ ಮಿತಿ ಮೀರಿದ ಒತ್ತಡವನ್ನು ಉತ್ಪದಿಸಬೇಕಾದ ಸಂದರ್ಭದಲ್ಲಿ ಹೃದಯ ಕ್ರಮೇಣ ಶಕ್ತಿ ಕಳೆದು ಕೊಳ್ಳುತ್ತದೆ. ಇದಕ್ಕೆ ಹೆಚ್ಚಿದ ರಕ್ತದೋತ್ತಡ ಕಾಯಿಲೆ ಎಂದು ಹೇಳುತ್ತಾರೆ. ಮಾನವನು ಸೇವಿಸುವ ಆಹಾರದಲ್ಲಿ ಎಣ್ಣೆ, ತುಪ್ಪ, ಮುಂತಾದ ಕೊಬ್ಬಿನಅಂಶ ಹೆಚ್ಚಾಗಿದ್ದರೆ ಅದು ರಕ್ತಣಳಗಳಲ್ಲಿ… ಜನರಲ್ಲಿ ಹೆಚ್ಚಿದ ರಕ್ತದ ಒತ್ತಡ (High Blood pressure )

ಜನರಲ್ಲಿ ಹೆಚ್ಚಿದ ರಕ್ತದ ಒತ್ತಡ (High Blood pressure )

    ಮಧುಮೇಹ ಅಥವಾ ಸಿಹಿಮೂತ್ರ ಕಾಯಿಲೆ ಪುರಾತನ ಕಾಲದಿಂದಲೂ ಬಂದ, ಪ್ರಪಂಚದ ಎಲ್ಲೆಡೆಯೂ ಪಸರಿಸಿದ ಸಾಮಾನ್ಯ ರೋಗವಾಗಿದೆ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಮೂತ್ರದಲ್ಲಿ ಅದು ವಿಸರ್ಜಿಸಲ್ಪಟ್ಟಿದೆ. ಈ ರೋಗಕ್ಕೆ ಮಧುಮೆಹಿಗಳ ವಂಶಪರಂಪರೆ, ಕೊಬ್ಬು, ಸಕ್ಕರೆ ತುಂಬಿದ ತಿಂಡಿ ತಿನಸು, ಮಿತಿಮೀರಿದ ಸೇವನೆ, ಮೋಜಿನ ಜೀವನ, ಮಾನಸಿಕ… ಮಧುಮಹ, ಸಕ್ಕರೆ ಕಾಯಿಲೆ (Diabetics)

ಮಧುಮಹ, ಸಕ್ಕರೆ ಕಾಯಿಲೆ (Diabetics)